ಕೃಷ್ಣನ ಮತ್ತು ಅವಳ ಮೌನ ಕಥೆಯ ನಾಟಕೀಯ ಅಂತ್ಯದ ನಂತರ, ಕೃಷ್ಣನ ಜೀವನವು ಒಂದು ನಿರ್ಜೀವ ವಾತಾವರಣವಾಗಿ ಮಾರ್ಪಟ್ಟಿತ್ತು. ಅನು ಸತ್ತು ಹೋಗಿದ್ದಾಳೆ ಮತ್ತು ತನ್ನ ...
ಕತ್ತಲೆಯ ಕೋಣೆ ಮತ್ತು ನೆನಪುಗಳ ಸರಣಿ (ಇಂಟೀರಿಯರ್ - ರಾತ್ರಿ) ಕತ್ತಲು ಆವರಿಸಿದ ಒಂದು ಚಿಕ್ಕ ಕೋಣೆ. ಮಧ್ಯಾಹ್ನವಾದರೂ ಅನಿಕಾ (29 ವರ್ಷ) ಬೆಡ್ ಶೀಟ್ನ್ನು ತಲೆ ...
ಬೆಳಿಗ್ಗೆ 7 ಗಂಟೆ ಸಮಯ ಅಲಾರಾಂ ಜೋರಾಗಿ ಸೌಂಡ್ ಮಾಡ್ತಾ ಇದ್ರೂ ಕೇಳಿಸಿ ಕೇಳಿಸದ ಹಾಗೆ ಆರಾಮಾಗಿ ನಿದ್ದೆ ಮಾಡ್ತಾ ಇದ್ದ .. ಅಲಾರಾಂ ಸೌಂಡ್ ...
ಸ್ಥಳ: ಕಲ್ಪವೀರ ಸಾಮ್ರಾಜ್ಯದ ಸಿಂಹಾಸನ ಭವನ ಮತ್ತು ಆಧುನಿಕ ಬೆಂಗಳೂರು ನಗರ. ಕಲ್ಪವೀರ ಸಾಮ್ರಾಜ್ಯದ ಪ್ರಧಾನ ಸಿಂಹಾಸನ ಭವನದಲ್ಲಿ, ಕಲ್ಲಿನ ಕೆತ್ತನೆಗಳು ಮತ್ತು ಮಿನುಗುವ ಚಿನ್ನದ ಕಂಬಗಳ ...
ಬೆಂಗಳೂರಿನ ಗದ್ದಲದಿಂದ ದೂರ, ಒಂದು ವಿಶಿಷ್ಟ ಮತ್ತು ಪ್ರಾಚೀನವಾದ ಕಲಾಶಾಲೆಯಲ್ಲಿ ಕಥೆಯ ನಾಯಕ ಅರ್ಜುನ್ ನಿರತನಾಗಿದ್ದ. ಅರ್ಜುನ್ ಕೇವಲ ಪುರಾತತ್ವಶಾಸ್ತ್ರಜ್ಞನಲ್ಲ, ಬದಲಾಗಿ ಇತಿಹಾಸದ ಕರಾಳ ರಹಸ್ಯಗಳನ್ನು ...
ದೃಶ್ಯವು ಅರ್ಜುನ್ನ ಐಷಾರಾಮಿ ಕಚೇರಿಯಿಂದ ಆರಂಭವಾಗುತ್ತದೆ. ಅದರ ಗೋಡೆಗಳು ಗಾಜಿನಿಂದ ಮಾಡಲ್ಪಟ್ಟಿದ್ದು, ನಗರದ ಸಂಪೂರ್ಣ ದೃಶ್ಯ ಕಾಣುತ್ತದೆ. ಅರ್ಜುನ್ ತನ್ನ ಚರ್ಮದ ಆರಾಮದಾಯಕ ಕುರ್ಚಿಯಲ್ಲಿ ಕುಳಿತಿದ್ದಾನೆ. ...
ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು. ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು. ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ...
ನಮ್ಮ ಕಥೆ ನಡೆಯುವುದು ಶೂನ್ಯ ಎಂಬ ನಗರದಲ್ಲಿ. ಇದು ಸಾಮಾನ್ಯ ನಗರಗಳಂತೆ ಸುಂದರ, ಹಸಿರು ಮತ್ತು ಪ್ರಶಾಂತವಾಗಿ ಕಾಣುತ್ತದೆ. ಆದರೆ, ಈ ನಗರದ ವಿಶೇಷತೆಯೆಂದರೆ ಇಲ್ಲಿ ...
ಅದು ಒಂದು ಸಾಮಾನ್ಯವಾದ ಸೋಮವಾರ, ಎಂದಿನಂತೆ ಕೃಷ್ಣ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿದ್ದೆ. ಅಂದಿನ ಆ ಸಂಜೆ ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದೆಂದು ಕೃಷ್ಣ ಊಹಿಸಿರಲಿಲ್ಲ. ...
ಇಂದು ಬೆಳಿಗ್ಗೆಯೇ ಶುಭಾರಂಭವಾಗಿತ್ತು. ನಸುಕಿನ ಜಾವ 5 ಗಂಟೆ. ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ಗಣಕಯಂತ್ರಗಳ ಮಧ್ಯೆ ಬೆಳೆದಿದ್ದ ಆರ್ಯನ್, ತನ್ನ ಆಫೀಸ್ನಲ್ಲಿ ಸಿದ್ಧಗೊಂಡಿದ್ದ ಹೊಸ ಯೋಜನೆ ...
ಎಲ್ಲರಿಗೂ ನಮಸ್ಕಾರ ,ನಾನು ಬರೆಯುವ ಈ ಕಥೆ ಕೇವಲ ಕಾಲ್ಪನಿಕ ಯಾವುದೇ ವಿಷಯ,ವ್ಯಕ್ತಿ,ಸ್ಥಳಕ್ಕೆ ಸಂಬದ್ದಿಸಿದ್ದಾಗಿರುವುದಿಲ್ಲ ಇದು ನನ್ನ ಮೊದಲ ಕಥೆ ತಪ್ಪಿದಲ್ಲಿ ಕ್ಷಮಿಸಿ, ಈಗ ಕಥೆ ...
ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ. ಅವಳು ಸಣ್ಣ ಪ್ರಾಯದಲ್ಲಿ ಔಷದಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದ್ದಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು. ಅಷ್ಟೇ ಅಲ್ಲದೇ ...