Best Kannada Stories read and download PDF for free

ಸುಂದರ ನಾಳೆಯ ನಂಬಿಕೆ

by Sandeep Joshi

ಬೆಂಗಳೂರಿನ ಮೆಟ್ರೋ ನಗರದ ವೇಗದ ಬದುಕಿನಲ್ಲಿ ದಿವ್ಯಾ ಒಬ್ಬ ಉತ್ತುಂಗಕ್ಕೆ ಏರುತ್ತಿದ್ದ ನಕ್ಷತ್ರದಂತಿದ್ದಳು. ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಸೀನಿಯರ್ ಡೆವಲಪರ್ ಆಗಿದ್ದ ಅವಳಿಗೆ, ಜೀವನವೆಂದರೆ ಕೇವಲ ...

ಮಹಿ - 36

by S Pr

ಅಕಿರಾ ನೀಲಾ ಇಬ್ಬರು ಮಾತಾಡಿಕೊಳ್ತಾ ಶಬರಿ ಟೆಕ್ಸ್ಟ್ ಟೈಲ್ಸ್ ಫ್ಯಾಕ್ಟರಿ ಹತ್ತಿರ ಬರ್ತಾರೆ. ಗೇಟ್ ಅಲ್ಲಿ ಇದ್ದಾ ವೀರಣ್ಣ ನೀಲಾ ನ ನೋಡಿ ಗೇಟ್ ಓಪನ್ ...

ತ್ಯಾಗ, ಬಲಿದಾನ ಆಗು ನಿಸ್ವಾರ್ಥ ಬದುಕು- ಬಿ.ಎಸ್. ಷಡಾಕ್ಷರಿ ಸ್ವಾಮಿ

by Shashi
  • 132

ತ್ಯಾಗ, ಕರ್ಮ ಮತ್ತು ಕಲಿಯುಗದ ವಾಸ್ತವ - ಬಿ.ಎಸ್. ಷಡಾಕ್ಷರಿ ಸ್ವಾಮಿ -ಶಶಿಯ ಯೋಚನಾ ತಾತ್ಪರ್ಯ..."ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾತು ಪ್ರಾಮಾಣಿಕರಿಗೆ ಕೇವಲ ಆಶ್ವಾಸನೆಯೇ? ...

ಅಭಿನಯನಾ - 11

by S Pr
  • 309

ಬೆಳ್ಳಿಗೆ ಮಗಳ ಮುದ್ದು ಮುದ್ದು ಮಾತಿಗೆ ಅಭಿ ಗೆ ಎಚ್ಚರ ಆಗುತ್ತೆ. ಅಭಿ ಕಣ್ ಬಿಟ್ಟು ನೋಡ್ತಾನೆ ಅನಾ ಮೊಬೈಲ್ ಅಲ್ಲಿ ಯಾರ್ ಜೊತೇನೋ ಮಾತಾಡ್ತಾ ...

ಅಧ್ಯಾಯ 4: ಕೃಷ್ಣ Vs ಕಾಳಿಂಗ

by Sandeep Joshi
  • 165

ಪೊಲೀಸ್ ಪ್ರಧಾನ ಕಛೇರಿ, ಕೃಷ್ಣನ ಕಛೇರಿ, ಬೆಳಿಗ್ಗೆ 9:00 AMಕೃಷ್ಣನು ಹಿಂದಿನ ರಾತ್ರಿ ಕ್ರೇಜಿ ಕಳ್ಳನಿಂದ ಆದ ಅವಮಾನ ಮತ್ತು ಕೈ ತಪ್ಪಿದ ಕ್ಷಣದ ಕೋಪದಲ್ಲಿರುತ್ತಾನೆ. ...

ಅತಿ ಕೆಟ್ಟ ಅನುಭವ

by Sandeep Joshi
  • 276

ಸಾಹಸದ ಹಸಿವು ಇರುವ ದುರಹಂಕಾರಿವರುಣ್, ತನ್ನ 28 ನೇ ವಯಸ್ಸಿನಲ್ಲಿ, ಇಂಟರ್ನೆಟ್ ಜಗತ್ತಿನಲ್ಲಿ ಒಂದು ಬ್ರ್ಯಾಂಡ್. ಅವನ ಅಡ್ವೆಂಚರ್ ಬ್ಲಾಗ್'ಗೆ ಲಕ್ಷಾಂತರ ಫಾಲೋವರ್ಸ್. ಪ್ರಪಂಚದ ಅತ್ಯಂತ ...

ಬದುಕು ಕಾದಂಬರಿಯ ಸುಂದರ ಅಧ್ಯಾಯ

by Sandeep Joshi
  • 267

ಬೆಂಗಳೂರಿನ ಯಾವುದೋ ಮೂಲೆಯಲ್ಲಿರುವ ಬಾಡಿಗೆ ಕೊಠಡಿ. ಕಿಟಕಿಯ ಹೊರಗೆ ಮಳೆ ಸುರಿಯುತ್ತಿತ್ತು. ಒಳಗೆ ವಿಶ್ವಾಸ್ ತನ್ನ ಹಳೆಯ ಟೈಪ್‌ರೈಟರ್ ಮುಂದೆ ಕುಳಿತಿದ್ದ. ಅವನ ಕಣ್ಣುಗಳಲ್ಲಿ ನಿದ್ರೆಯಿಲ್ಲದೆ ...

ಮಹಿ - 35

by S Pr
  • 270

ಅಕಿರಾ ನೀಲಾ ರೂಮಿಂದ ಹೊರಗೆ ಬಂದಿದ್ದನ್ನ ನೋಡಿ ಹಾಲ್ ಅಲ್ಲಿ ಕೂತಿದ್ದವರೆಲ್ಲ ಅವರ ಕಡೆಗೆ ನೋಡಿದ್ರು. ತಾತ ಅಕಿರಾ ಕಡೆಗೆ ನೋಡಿ ಅಕಿರಾ ನೀಲಾ ಏನಮ್ಮ ...

ಮಹಾಮಾರಿ ಕಾಲದ ನೆನಪುಗಳು

by Sandeep Joshi
  • 264

ಬೆಂಗಳೂರಿನ ಆ ಪುಟ್ಟ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಕುಳಿತಿದ್ದ ಆಕಾಶ್‌ಗೆ ಇಡೀ ಜಗತ್ತು ಸ್ತಬ್ಧವಾದಂತೆ ಭಾಸವಾಗುತ್ತಿತ್ತು. ರಸ್ತೆಯಲ್ಲಿ ಸದಾ ಕೇಳಿಬರುತ್ತಿದ್ದ ವಾಹನಗಳ ಹಾರ್ನ್ ಸದ್ದು, ಪಕ್ಕದ ಪಾರ್ಕಿನಲ್ಲಿ ...

ಕಾಂಟ್ಯಾಕ್ಟ್ ಮ್ಯಾರೇಜ್ - ಭಾಗ 2

by she
  • 351

ಅವಳು ಸಹಿ ಮಾಡಿ ಕೊಟ್ಟ ಪೇಪರ್‌ಗಳನ್ನು ಸೇಫ್‌ನಲ್ಲಿ ಇಡುವ ಮೊದಲು ಒಮ್ಮೆ ನೋಡಬೇಕೆಂದು... ಆ ಪೇಪರ್‌ಗಳಲ್ಲಿ ಆ ಹುಡುಗಿಯ "ಅಕ್ಷತಾ ..." ಎಂಬ ಸಹಿಯನ್ನು ನೋಡಿ ...

ಉತ್ಕಟ ಪ್ರೇಮ

by Sandeep Joshi
  • 462

ಬೆಂಗಳೂರಿನ ಗದ್ದಲದ ಬದುಕಿನಿಂದ ಬೇಸತ್ತಿದ್ದ ಆರ್ಯನ್, ಹಂಪಿಯ ವಿಜಯನಗರ ಸಾಮ್ರಾಜ್ಯದ ಅವಶೇಷಗಳ ಸಂಶೋಧನೆ ನಡೆಸಲು ಬಂದಿದ್ದ. ಆರ್ಯನ್ ಒಬ್ಬ ಶ್ರೇಷ್ಠ ಇತಿಹಾಸಕಾರ ಮಾತ್ರವಲ್ಲ, ಅವನಿಗೆ ಅತೀಂದ್ರಿಯ ...

ಅಭಿನಯನಾ - 10

by S Pr
  • 303

....... ನಯನಾ ಅಭಿ ಗೆ ತಿಂಡಿ ಮಾಡಿಕೊಂಡು ಮಗಳನ್ನ ಕರ್ಕೊಂಡು ರೂಮ್ ಒಳಗೆ ಬರ್ತಾಳೆ. ತಿಂಡಿ ಪ್ಲೇಟ್ ನಾ ಟೇಬಲ್ ಮೇಲೆ ಇಟ್ಟು ಅಭಿ ಪಕ್ಕ ...

ಅಧ್ಯಾಯ 3: ಕೃಷ್ಣ vs ಕಾಳಿಂಗ

by Sandeep Joshi
  • 357

ಶಕ್ತಿಯ ರಹಸ್ಯ ಕಛೇರಿ, ರಾತ್ರಿ 8:00 PMನಗರದ ಅತ್ಯಂತ ಎತ್ತರದ, ರಹಸ್ಯವಾದ ಟವರ್‌ನಲ್ಲಿ ಮುಖ್ಯ ವಿಲನ್ ಶಕ್ತಿ (Shakthi) ತನ್ನ ಐಷಾರಾಮಿ ಕಛೇರಿಯಲ್ಲಿ ಕುಳಿತಿದ್ದಾನೆ. ಆತ ...

ಆ ಖಜಾನೆಯೊಳಗ ಏನಿರಬಹುದು?

by Sandeep Joshi
  • (5/5)
  • 405

ಕರ್ನಾಟಕದ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ನಡುವೆ ಇರುವ ರತ್ನಗಿರಿ ಕೋಟೆ ಸಾಮಾನ್ಯ ಪ್ರವಾಸಿಗರ ತಾಣವಲ್ಲ. ಅಲ್ಲಿಗೆ ಹೋಗುವ ದಾರಿಗಳೆಲ್ಲವೂ ಮುಳ್ಳಿನ ಗಿಡಗಳಿಂದ ಮತ್ತು ನಿಗೂಢ ...

ಮರೆವು ವರವೇ? ಶಾಪವೇ?

by Sandeep Joshi
  • 4k

ಬೆಂಗಳೂರಿನ ಅತ್ಯಾಧುನಿಕ 'ನ್ಯೂರೋ-ಸೈನ್ಸ್ ಸಂಶೋಧನಾ ಕೇಂದ್ರದಲ್ಲಿ ಡಾ. ವಿಶ್ವಾಸ್ ಒಬ್ಬ ದೈತ್ಯ ಪ್ರತಿಭೆ. ಮನುಷ್ಯನ ಮೆದುಳಿನಲ್ಲಿರುವ ಹಿಪೊಕ್ಯಾಂಪಸ್ ಅಥವಾ ನೆನಪುಗಳ ಉಗ್ರಾಣವನ್ನು ಅವರು ತಮ್ಮ ಇಚ್ಛೆಯಂತೆ ...

ಮಹಿ - 34

by S Pr
  • 402

ಎಲ್ಲರೂ ಹಾಲ್ ಅಲ್ಲಿ ಕುತ್ಕೊಂಡು ಮಾತಾಡ್ತಾ ಇರೋವಾಗ ಶಿಲ್ಪಾ ಅಕಿರಾ ರೂಮಿಂದ ಹೊರಗೆ ಬಂದು ಹಾಲ್ ಅಲ್ಲಿ ಇರೋ ಸೋಫಾದಲ್ಲಿ ಕುತ್ಕೊಂಡ್ರು. ಶಿಲ್ಪಾ ನನ್ನ ನೋಡ್ತಾ ...

ಕಥೆ: ಅಸಲಿ ಮಿತ್ರತ್ವ

by sangeeta
  • 450

ರಾಮು ಮತ್ತು ಶ್ಯಾಮು ಒಂದು ಚಿಕ್ಕ ಹಳ್ಳಿಯಲ್ಲಿ ನಲಿದಾಳೆ ಗೆಳೆಯರಾಗಿ ಬೆಳೆದರು. ಶಾಲೆಯ ದಿನಗಳಿಂದಲೇ ಅವರು ಗೆಳೆಯರಾಗಿದ್ದು, ಓದು, ಆಟ, ಹಾಸ್ಯ, ಹಾಗೂ ಒಟ್ಟಾಗಿ ಕಷ್ಟಗಳನ್ನು ...

ಶಿಲಾಬಾಲಿಕೆ

by Sandeep Joshi
  • 585

ಹಾಸನ ಜಿಲ್ಲೆಯ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ಹಗಲಿನಲ್ಲಿ ಪ್ರವಾಸಿಗರ ಸ್ವರ್ಗ. ಆದರೆ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿದ್ದಂತೆ, ಅಲ್ಲಿನ ಕಲ್ಲುಗಳು ಬೇರೆಯದೇ ಕಥೆ ಹೇಳುತ್ತವೆ. ಇತಿಹಾಸ ...

ಅಭಿನಯನಾ - 9

by S Pr
  • 573

ಬಿಲ್ಲಿಂಗ್ ಕೌಂಟರ್ ಹತ್ತಿರ ನಿಂತಿದ್ದ ನಿರಂಜನ್ ಮೊಬೈಲ್ ಗೆ ಅಭಿ ನಂಬರ್ ಯಿಂದ ಕಾಲ್ ಬರುತ್ತೆ. ಅಭಿ ನಂಬರ್ ನೋಡಿ ನಿರಂಜನ್ ಕಾಲ್ ಪಿಕ್ ಮಾಡಿ ...

ಅಧ್ಯಾಯ 2: ಕೃಷ್ಣ vs ಕಾಳಿಂಗ

by Sandeep Joshi
  • 447

ಪೊಲೀಸ್ ಪ್ರಧಾನ ಕಛೇರಿ, ಮಧ್ಯಾಹ್ನ 3:00 PMACP ಕೃಷ್ಣ ತನ್ನ ಕಛೇರಿಯಲ್ಲಿ ಗಣಿತದ ಸೂತ್ರವನ್ನು ವಿಶ್ಲೇಷಿಸುತ್ತಿದ್ದಾರೆ. ಅವರ ಸುತ್ತ ಕ್ರೇಜಿ ಕಳ್ಳನ ಕಳ್ಳತನದ ಎಲ್ಲಾ ಕಡತಗಳಿವೆ. ...

ಕಾಂಟ್ಯಾಕ್ಟ್ ಮ್ಯಾರೇಜ್ - ಭಾಗ 1

by she
  • 1.2k

ಅಂದು ಬೆಳ್ಳಮ್ ಹಕ್ಕಿಗಳ ಕಲರವ ತಂಪಾದ ವಾತಾವರಣ ಸುಮಾರು ಬೆಳಿಗ್ಗೆ 10 ಗಂಟೆ...ಬೆಳಿಗ್ಗೆಕಛೇರಿಯ ಎದುರು ನಿಂತಿದ್ದ ಬೆನ್ಸ್ ಕಾರಿನಲ್ಲಿ, 27 ವರ್ಷದ ಸುಂದರ, ಆದರೆ ದೂರ ...

ಮನುಷ್ಯನ ಯಂತ್ರ ಸ್ನೇಹಕ್ಕೆ ಮಿತಿಯುಂಟೆ?

by Sandeep Joshi
  • 477

ಅಭಿಜ್ಞಾನ್ ಒಬ್ಬ ಮೇಧಾವಿ ವಿಜ್ಞಾನಿ. ಬೆಂಗಳೂರಿನ ಸಿಲಿಕಾನ್ ವ್ಯಾಲಿಯಲ್ಲಿ ಅವನು ದೊಡ್ಡ ಹೆಸರು ಮಾಡಿದ್ದರೂ, ಅವನ ವೈಯಕ್ತಿಕ ಜೀವನ ಮಾತ್ರ ನೀರವ ಮೌನದಿಂದ ಕೂಡಿತ್ತು. ಮನುಷ್ಯರ ...

ಕಣ್ಣೊಳಗಿನ ಕೋಟಿ ಕನಸುಗಳು

by Sandeep Joshi
  • 519

ಬೆಂಗಳೂರಿನ ಸೀಮಿತ ನಾಲ್ಕು ಗೋಡೆಗಳ ನಡುವೆ ಪ್ರಶಾಂತ್ ಎಂಬ ಯುವಕನ ಬದುಕು ಸಾಗಿತ್ತು. ಆದರೆ ಅವನ ಕಣ್ಣುಗಳಲ್ಲಿ ಸದಾ ಕೋಟಿ ಕನಸುಗಳು ಮಿಂಚುತ್ತಿದ್ದವು. ಮಧ್ಯಮವರ್ಗದ ಕನಸುಗಳಲ್ಲ, ...

ಮಹಿ - 33

by S Pr
  • 525

ಅಕಿರಾ ಗೆ ಮನೇಲಿ ಮಹಿ ಅಪ್ಪ ಅಮ್ಮ ಅಕ್ಕ ಮಾತಾಡಿದ ಪ್ರತಿಯೊಂದು ವಿಷಯ ಹಾಗೇ ತಲೇಲಿ ಕೊರಿಯಿಕೆ ಶುರುವಾಯ್ತು. 7 ತಿಂಗಳ ಹಿಂದೆ ಜಸ್ಟ್ ಒಬ್ಬ ...

ಮನಸ್ಸು ಶುದ್ಧ ಸ್ಪಟಿಕ

by Sandeep Joshi
  • 657

ಮಲೆನಾಡಿನ ಮಡಿಲಲ್ಲಿರುವ ಶಿವಪುರ ಒಂದು ಶಾಂತ ಹಳ್ಳಿ. ಅಲ್ಲಿನ ಪುರಾತನ ಈಶ್ವರ ದೇವಸ್ಥಾನ ಕೇವಲ ಒಂದು ಕಟ್ಟಡವಾಗಿರಲಿಲ್ಲ, ಅದು ಆ ಊರಿನ ನಂಬಿಕೆಯ ಕೇಂದ್ರವಾಗಿತ್ತು. ಅಲ್ಲಿನ ...

ಅಭಿನಯನಾ - 8

by S Pr
  • 510

ಸೂಪರ್ ಮಾರ್ಕೆಟ್ ಗೆ ಬಂದ ವಿಶ್ವನಾಥ್,,, ಅಭಿ ಗೆ ಕಾಲ್ ಮಾಡ್ತಾರೆ, ಸ್ವಿಚ್ ಅಪ್ ಬರುತ್ತೆ. ವಿಶ್ವನಾಥ್ ಗೆ ಅಭಿ ಬಗ್ಗೆ ಯೋಚ್ನೆ ಕಾಡೋಕೆ ಶುರುವಾಗುತ್ತೆ. ...

ಅಧ್ಯಾಯ 1: ಕೃಷ್ಣ vs ಕಾಳಿಂಗ

by Sandeep Joshi
  • 687

ಸುವರ್ಣ ಮಳಿಗೆ, ರಾತ್ರಿ 11:45 PM(ರಾತ್ರಿ ಬೆಂಗಳೂರಿನ ಶ್ರೀಮಂತ ಪ್ರದೇಶವೊಂದು ದೀಪಗಳಿಂದ ಝಗಮಗಿಸುತ್ತಿದೆ. ಆಕರ್ಷಕ ವಿನ್ಯಾಸದ, ಭದ್ರತೆಯಿಂದ ಕೂಡಿದ 'ಸುವರ್ಣ ಮಳಿಗೆ'ಯ ಪ್ರವೇಶ ದ್ವಾರ ತೋರಿಸುತ್ತದೆ. ...

ವಿಸ್ಮ್ರತ ವೀರ ಸ್ಮರಣೆ

by Sandeep Joshi
  • 735

2047 ರ ವರ್ಷ. ದೇಶಾದ್ಯಂತ 100 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಆದರೆ, ಇಡೀ ರಾಷ್ಟ್ರದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ 'ರಾಷ್ಟ್ರೀಯ ವೀರಗಾಥಾ ವಸ್ತುಸಂಗ್ರಹಾಲಯದ ಮೌನ ಮತ್ತು ...

ಸಾಗರದಾಳದಷ್ಟು ನಿಗೂಢ ಆಕೆಯ ಮನಸ್ಸು

by Sandeep Joshi
  • 585

ಕರ್ನಾಟಕದ ಕರಾವಳಿಯ ಆ ಪುಟ್ಟ ಹಳ್ಳಿ ಹೊನ್ನಮರಡಿಗೆ ಒಂದು ವಿಶೇಷ ಸೆಳೆತವಿತ್ತು. ಅಲ್ಲಿನ ಸಾಗರ ಶಾಂತವಾಗಿದ್ದರೂ, ಅದರ ಅಲೆಗಳ ಅಬ್ಬರದಲ್ಲಿ ಯಾವುದೋ ಒಂದು ಅಳಲಾಗದ ಕಥೆಯಿತ್ತು. ...

ಮಹಿ - 32

by S Pr
  • 570

ಕೃತಿ ಜೊತೆಗೆ ಮಾತಾಡಿ ಅವಳನ್ನ ಕಳಿಸಿ ಕೊಟ್ಟು ಸೀದಾ ಅಕಿರಾ ಅವರ ಮನೆಗೆ ಬಂದೆ. ಅಕಿರಾ ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಅಕಿರಾ ಎದ್ದು ...